Posts

Showing posts from 2021

Dr. Krishna Moorthy, Dambe-Punacha's channel links

  https://youtube.com/channel/UCbMhtpcLoDtWptFD2wJrTKg   https://podcasts.google.com/feed/aHR0cHM6Ly9hbmNob3IuZm0vcy8xNDE0ZDA3MC9wb2RjYXN0L3Jzcw?ep=14 https://podcasts.google.com/feed/aHR0cHM6Ly9mZWVkcy5yZWRjaXJjbGUuY29tL2RjOTJjNmM5LTBmOTgtNDE2Yy04ZDA1LTZjNjJlNjNmMWIzMg?ep=14

Prabodha Chintaamani—Dr. Subraya Sharmaji's work

  https://youtube.com/playlist?list=PLCjQnGh28p9rzAxJKZVsFIXr9hGijvrF_  

೨.14. ಸ್ವಾತ್ಮಪ್ರಕಾಶಿಕಾ

  https://youtube.com/playlist?list=PLCjQnGh28p9pTuP6A-SH1fGgNeS3BckLz  

1. A broad outline of Vedanta—Shree D.B.GangoLLi

  https://youtube.com/playlist?list=PLCjQnGh28p9pz7aJke0O8xpTLpPHuoZRp  

೧.1. ಅಧ್ಯಾತ್ಮವೆಂದರೇನು?

  https://youtube.com/playlist?list=PLCjQnGh28p9qj6_Ua-5g6IanxQGyo0xHD  

೧.2. ಅಧ್ಯಾತ್ಮದ ರಸನಿಮಿಷಗಳು

  https://youtube.com/playlist?list=PLCjQnGh28p9p3kASrYYRSxP41bT8qbfhZ  

2. AdhyAtma Yoga—Shree Shree SachchidAnandEndra Saraswatee SwAmeeji, HoLenaraseepura

  https://youtube.com/playlist?list=PLCjQnGh28p9pFfoz-khzdbJiTXAyOa8gI  

೧.3. ಶ್ರೀಶಂಕರಮಹಾಮನನ—ಶ್ರೀಶ್ರೀಸಚ್ಚಿದಾನಂದೇಂದ್ರಸರಸ್ವತೀ ಮಹಾಸ್ವಾಮಿಗಳು, ಹೊಳೆನರಸೀಪುರ

  https://youtube.com/playlist?list=PLCjQnGh28p9q7qfZAC4MRMVhpso7Gj4qy  

3. Adwaita Pancharatnam-D.B.GangoLLi

  https://youtube.com/playlist?list=PLCjQnGh28p9rb50r-jGthEg44ET1x_ABD  

೧.4. ಆತ್ಮಬೋಧ

https://youtube.com/playlist?list=PLCjQnGh28p9psgbwR2tWNJ4r1lEBgH-AR  

೨.16. ಸಚ್ಚಿದಾನಂದಮನನ

  https://youtube.com/playlist?list=PLCjQnGh28p9ojgBi7z0lRAU7b7l3E7WFS

4. Awasthaa traya

  https://youtube.com/playlist?list=PLCjQnGh28p9roxJblTUh5hAyfEdfMdBaX

5. Awasthaa traya viveka—Sri Devarao Kulkarni

  https://youtube.com/playlist?list=PLCjQnGh28p9rrQ267MQuPQ_Orgm-aP3qY  

ಮುಮುಕ್ಷು-ಹಿತಬೋಧೆ (ಸಾರ)

  ಮುಮುಕ್ಷು-ಹಿತಬೋಧೆ (ಸಾರ) ಜಯ ಜಯ ರಘುವೀರ ಸಮರ್ಥ ಗಣೇಶಃ ಶಾರದಾ ಚೈವ  ಸದ್ಗುರುಃ ಸಜ್ಜನಸ್ತಥಾ | ಆರಾಧ್ಯದೈವತಂ ಗುಹ್ಯಂ ಸರ್ವಂ ಮೇ ರಘುನಂದನಃ || ಶ್ರೀರಾಮಸಮರ್ಥ | ಶ್ರೀಗುರುಭ್ಯೋ ನಮಃ || ಆತ್ಮಜ್ಞಾನಕ್ಕೆ ಅಧಿಕಾರಿ ಯಾರು? (೧ನೇ ಪ್ರಕರಣ—ಅಧಿಕಾರ ಭಾಗ) ದುರ್ಲಭಂ ತ್ರಯಮೇವೈತತ್ ದೈವಾನುಗ್ರಹಹೇತುಕಮ್ | ಮನುಷ್ಯತ್ವಂ ಮುಮುಕ್ಷುತ್ವಂ ಮಹಾಪುರುಷಸಂಶ್ರಯಃ ||  (ವಿವೇಕಚೂಡಾಮಣಿ ಶ್ಲೋಕ ೩) ಮನುಷ್ಯನಿಗೆ ಪರಮಾತ್ಮನ ಅನುಗ್ರಹವಿಲ್ಲದೆ ಮನುಷ್ಯತ್ವವೂ, ಮುಮುಕ್ಷುತ್ವವೂ, ಮಹಾತ್ಮರ ಸಂಗವೂ (ಸದ್ಗುರುವೂ) ದೊರೆಯುವುದಿಲ್ಲ.  ೧. ಮನುಷ್ಯತ್ವ-ಪಶುತ್ವ ಮೊದಲನೆಯದಾಗಿ, ಮನುಷ್ಯತ್ವವು ದುರ್ಲಭ. ಪರಮಾತ್ಮಾನುಗ್ರಹದಿಂದಾದ ಪೂರ್ವಪುಣ್ಯಸಂಚಯದ ದೆಸೆಯಿಂದ ದುರ್ಲಭವಾದ ನರಜನ್ಮ ದೊರೆತರೂ ಬಹುಮಂದಿ ಪಶುಬುದ್ಧಿಯಿಂದ, ಧರ್ಮ-ಅಧರ್ಮ ವಿವೇಕವಿಲ್ಲದೆ ಮನಬಂದಂತೆ, ಪಶುಗಳಂತೆ ಆಹಾರ-ನಿದ್ರಾ-ಭಯ-ಮೈಥುನಗಳಷ್ಟನ್ನೇ ಮನುಷ್ಯಕರ್ತವ್ಯವೆಂದೂ, ಪುರುಷಾರ್ಥವೆಂದೂ ವ್ಯವಹರಿಸುತ್ತಾ, ಪರಮಾತ್ಮ-ಮಹಾತ್ಮರಲ್ಲಿ ಭಕ್ತಿ-ಸೇವೆ ಲವಲೇಶವಿಲ್ಲದೆ,ಶಾಸ್ತ್ರನಿಯಮಗಳನ್ನು ಮೀರಿ, ವರ್ಣಾಶ್ರಮಧರ್ಮವನ್ನೂ ಪರಿಪಾಲಿಸದೆ, ದಾನ, ಧರ್ಮ, ಪರೋಪಕಾರ ಮಾಡದೇ, ಸ್ವೇಚ್ಛೆಯಿಂದ ವರ್ತಿಸುತ್ತಾ, ಅಧರ್ಮ-ಮೋಸ-ವಂಚನೆ-ಹಿಂಸಾದಿ ಯೇನ ಕೇನಾಪ್ಯುಪಾಯೇನ ಸಂಪಾದಿಸಿ, ಭೋಗಿಸಿ, ಈ ಸಂಸಾರವು ನಿತ್ಯವೆಂದು ತಿಳಿದಿರುವರು.  ಆಹಾರನಿದ್ರಾಭಯಮೈಥುನಾನಿ ಸಾಮಾನ್ಯಮೇತತ್ ಪಶುಭ...

೧) ಅಗಸ್ತ್ಯಗೀತಾ

೧) ಅಗಸ್ತ್ಯಗೀತಾ (ವರಾಹಪುರಾಣ ಅಧ್ಯಾಯ ೫೧-೬೭) ಶ್ರೀವರಾಹ ಉವಾಚ | ಶ್ರುತ್ವಾ ದುರ್ವಾಸಸೋ ವಾಕ್ಯಂ  ಧರಣೀವ್ರತಮುತ್ತಮಮ್ | ಯಯೌ ಸತ್ಯತಪಾಃ ಸದ್ಯೋ ಹಿಮವತ್ಪಾರ್ಶ್ವಮುತ್ತಮಮ್ || ೫೧.೧ || ಶ್ರೀವರಾಹಸ್ವಾಮಿಯು ಹೇಳಿದನು— ಮಹರ್ಷಿ ದುರ್ವಾಸರ ಮಾತನ್ನು ಕೇಳಿ ಸತ್ಯವನ್ನೇ ತನ್ನ ತಪವನ್ನಾಗಿಸಿದ ರಾಜಾ ಸತ್ಯತಪನು ಕೂಡಲೇ ಉತ್ತಮವಾದ ಹಿಮವತ್ಪರ್ವತದ ತಪ್ಪಲಿನಲ್ಲಿ ಉತ್ತಮವಾದ ಧರಣೀವ್ರತವೆಂದು (ಭೂದೇವಿಯು ಹಿಂದೆ ಆಚರಿಸಿ ವರಾಹಸ್ವಾಮಿಯಿಂದ ಉದ್ಧರಿಸಲ್ಪಟ್ಟುದರಿಂದ) ಪ್ರಸಿದ್ಧವಾದ ದಾಮೋದರದ್ವಾದಶೀವ್ರತವನ್ನು ಆಚರಿಸಿದನು. ಪುಷ್ಪಭದ್ರಾನದೀ ಯತ್ರ ಶಿಲಾ ಚಿತ್ರಶಿಲಾ ತಥಾ | ವಟೋ ಭದ್ರವಟೋ ಯತ್ರ ತತ್ರ ತಸ್ಯಾಶ್ರಮೋ ಬಭೌ | ತತ್ರೋಪರಿ ಮಹತ್ ತಸ್ಯ ಚರಿತಂ ಸಮ್ಭವಿಷ್ಯತಿ || ೫೧.೨ || ಎಲ್ಲಿ ಪುಷ್ಪಭದ್ರಾನದಿಯೂ, ವಿಚಿತ್ರತರವಾದ ಕಲ್ಲುಬಂಡೆಗಳೂ, ಮಂಗಲಕರವಾದ ವಟ (ಅಶ್ವತ್ಥ) ವೃಕ್ಷವೂ / ಭದ್ರವಟವೂ ಇದ್ದವೋ ಅಲ್ಲಿ  ಆ ರಾಜನ ಆಶ್ರಮವಿತ್ತು. ಅಂತಹ ಆ ರಾಜಾ ಸತ್ಯತಪನ ಚರಿತೆಯು ಅಲ್ಲಿ ಮಹತ್ತರವಾಗಿ ಸಂಭವಿಸುವುದು. ಧರಣ್ಯುವಾಚ— ಬಹುಕಲ್ಪಸಹಸ್ರಾಣಿ ವ್ರತಸ್ಯಾಸ್ಯ ಸನಾತನ | ಮಯಾ ಕೃತಸ್ಯ ತಪಸಃ ತನ್ಮಯಾ ವಿಸ್ಮೃತಂ ಪ್ರಭೋ || ೫೧.೩ || ಭೂದೇವಿಯು ಹೇಳಿದಳು— ಹೇ ಸನಾತನನಾದ ಪ್ರಭುವೇ! ನಾನೀ ವ್ರತವನ್ನೂ, ತಪಸ್ಸನ್ನೂ ಆಚರಿಸಿ ಅನೇಕ ಸಾವಿರಕಲ್ಪಗಳಾದುದರಿಂದ ನನಗೆ ಮರೆತೇಹೋಗಿದ್ದಿತು. ಇದಾನೀಂ ತ್ವತ್ಪ್ರಸಾದೇನ ಸ್ಮರಣಂ ಪ್ರಾಕ್ತನಂ ಮಮ | ಜಾ...